Sunday, May 28, 2023

ಕ್ರಾಂತಿಕಾರಿ ಹಾಡು

 


ವಿಜಯಪುರ: ನಗರದ ಕಂದಗಲ್ಲ ಹನುಮಂತರಾಯ ರಂಗಮAದಿರದಲ್ಲಿ ಲಡಾಯಿ ಪ್ರಕಾಶನ ಗದಗ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ವಿಜಯಪುರ ಇವರ ಸಹಯೋಗದಲ್ಲಿ ಹಮಿಕೊಂಡಿದ್ದ 9ನೇ ಸಾಹಿತ್ಯ ಮೇಳದ ಕುಮಾರ ಕಕ್ಕಯ್ಯ ಪೋಳ ಹಾಗೂ ಬಿ ಗಂಗಾಧರ ಮೂರ್ತಿ ವೇದಿಕೆಯಲ್ಲಿ 2ನೇ ದಿನದ ಬೆಳಗಿನ ಅಧಿವೇಶನದಲ್ಲಿ
ಧಾರವಾಡ ಜಿಲ್ಲೆಯ ಹರಾಲಾಪುರದ ಅಗಿಅಆ ಕಲಾತಂಡದ ಶಂಬಯ್ಯಾ ಹಿರೇಮಠ ಬಸವರಾಜ ಶಿಗ್ಗಾoವ ಶರೀಫ್ ದೊಡಮನಿ ಈಶ್ವರ ಅರಳಿ ನಾಗರಾಜ ಗೌಡಣ್ಣವರ ಬಸವರಾಜ ಕರಡಿ ಮಲ್ಲಪ್ಪ ಮುಳಗುಂದ ಹಾಗೂ ಸಂಗಡಿಗರು ಕ್ರಾಂತಿಕಾರಿ ಹಾಡುಗಳ ಕಾರ್ಯಕ್ರಮ ನಡೆಸಿಕೊಟ್ಟರು.
ಭಾರತೀಯ ಪ್ರಜಾತಂತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವಂತಿರುವ ಇವರ ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕಲಾವಿದರನ್ನು ಪ್ರೋತ್ಸಾಹಿಸಿದರು.ಕಾರ್ಯಕ್ರಮ ಸಂಘಟಕರಾದ ಪ್ರಕಾಶಕ ವಿಚಾರವಾದಿ ಬಸವರಾಜ ಸೂಳಿಭಾವಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

No comments:

Post a Comment