Tuesday, September 20, 2022

ಟೆನಿಸ್‌ಬಾಲ್ ಕ್ರೀಕೇಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ



ಈ ದಿವಸ ವಾರ್ತೆ

 ವಿಜಯಪುರ : ವಿಜಯಪುರ ಜಿಲ್ಲಾ ಟೆನಿಸ್‌ಬಾಲ್ ಕ್ರೀಕೇಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ರಾಜ್ಯಧ್ಯಕ್ಷರಾದ ಶ್ರೀಮತಿ ಶಾಯಿದಾ ಬೇಗಂ, ಕಾರ್ಯದರ್ಶಿಗಳಾ ಅಭೀದ ಹಕ್ಕೀಂ ಅವರು ಅಧಿಕಾರ ಹಸ್ತಾಂತರಿಸಿದರು. 



ಗೌರವ ಅಧ್ಯಕ್ಷರಾಗಿ ಡಾ. ಪ್ರಭುಗೌಡ ಪಾಟೀಲ, ಅಧ್ಯಕ್ಷರನ್ನಾಗಿ ಡಾ. ಬಾಬುರಾಜೇಂದ್ರ ನಾಯಕ, ಕಾರ್ಯಾಧ್ಯಕ್ಷರನ್ನಾಗಿ ಡಾ. ಅಶೋಕಕುಮಾರ ಜಾಧವ, ಎನ್.ಎಮ್. ಹೊಟಗಿ, ಪ್ರಧಾನ ಕಾರ್ಯದರ್ಶಿಗಳಾಗಿ ಫಯಾಜ ಕಲಾದಗಿ, ಉಪಾಧ್ಯಕ್ಷರನ್ನಾಗಿ ಶ್ರವಣಕುಮಾರ ಮಹೇಂದ್ರಕರ,  ವಿದ್ಯಾರಾಣಿ ತುಂಗಳ, ಶ್ರೀಧರ ನಾಡಗೌಡ, ಎಂ.ಬಿ.ರಜಪೂತ, ಶಶಿಕಲಾ ಇಜೇರಿ, ವಿಜಯರಾಣಿ ನಿವರಗಿ, ಸಂಘಟನಾ ಕಾರ್ಯದರ್ಶಿಯಾಗಿ ಜಾಫರ ಅಂಗಡಿ, ಶ್ರೀಮತಿ ಪುಷ್ಪಾ ಮಹಾಂತಮಠ, ಶ್ರೀಕಾಂತ ಕಾಖಂಡಕಿ, ಜಂಟಿ ಕಾರ್ಯದರ್ಶೀಗಳಾಗಿ ಗಣೇಶ ಭೂಸಲೆ, ಅಬ್ಬಾಸಲಿ ತಡಲಗಿ, ಸೋಮಶೇಖರ ರಾಠೋಡ, ಪ್ರಕಾಶ ಬಳ್ಳಾರಿ, ಖಜಾಂಚಿ ಡಾ. ಸಂತೋಷ ದಂಡ್ಯಾಗೋಳ, ಜಂಟಿ ಖಜಾಂಚಿಗಳಾಗಿ ಮೋಹನ ಚವ್ಹಾಣ, ಅಪ್ಪು ರಾಠೋಡ, ಸಂಪರ್ಕ ಅಧಿಕಾರಿಗಳಾಗಿ ಚಾಂದ ವಸೀಮ  ಮುಕಾದಮ್, ತಾಂತ್ರಿಕ ಮೇಲ್ವಿಚಾರನ್ನಾಗಿ ಗಣೇಶ ಕಬಾಡೆ, ಸಲೀಂ ಬೇಪಾರಿ, ಆರೀಪ ಎಮ್. ಇನಾದಾರ, ಎಮ್.ಡಿ ಅತ್ತಾರ, ನಿರ್ದೇಶಕರುಗಳಾಗಿ ಅಶೋಕ ನಾಯಕ, ರಾಕೇಶ ರಜಪೂತ, ರವಿ ರಾಠೋಡ, ಸಂಜು ಶೀಳೀನ, ರಮೇಶ ಮಸಬಿನಾಳ, ರಾಜು ಕುಚಬಾಳ, ಜಿಲಾನಿ ನಾಟೀಕಾರ,  ಬಸವರಾಜ ಬಿ.ಕೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಫಯಾಜ ಕಲಾದಗಿ  ತಿಳಿಸಿದ್ದಾರೆ.

21-09-2022 EE DIVASA KANNADA DAILY NEWS PAPER