Saturday, June 6, 2020

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 1.4 ಕೋಟಿ ಚೆಕ್ ವಿತರಣೆ


ಈ ದಿವಸ ವಾರ್ತೆ
ವಿಜಯಪುರ:
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಒಂದು ಕೋಟಿ ರೂ. ಹಾಗೂ ರಾಜ್ಯದ ಇತರೆ ಸಹಕಾರ ಸಂಘಗಳ 40 ಲಕ್ಷ ರೂ.ಗಳು ಸೇರಿದಂತೆ ಸಲ್ಲಿಸಲಾದ ಒಟ್ಟು 1.4 ಕೋಟಿ ರೂ.ಗಳ ದೇಣಿಗೆಯ ಚೆಕ್ಕನ್ನು ಶ ನಿವಾರ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಸ್ವೀಕರಿಸಿರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್ .ಟಿ .ಸೋಮಶೇಖರ್, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ್ ಉಪಸ್ಥಿತರಿದ್ದರು .

07-06-2020 EE DIVASA KANNADA DAILY NEWS PAPER