Saturday, July 8, 2023

ಆರ್‌ಸಿಯುಬಿ ನಾಮನಿರ್ದೇಶನ ಸದಸ್ಯರಾಗಿ ಮಣ್ಣೂರ ನೇಮಕ


ಈ ದಿವಸ ವಾರ್ತೆ
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾವಿಷಯಕ್ ಪರಿಷತ್ತಿನ ಪ್ರಾಧಿಕಾರಕ್ಕೆ ನಾಮ ನಿರ್ದೇಶನ ಸದಸ್ಯರನ್ನಾಗಿ ಕುಲಪತಿಗಳನುಮೋದನೆ ಮೇರೆಗೆ ವಿಜಯಪುರ ನಗರದ ವಿದ್ಯಾ ವರ್ಧಕ ಸಂಘ ವಿವಿಎಸ್ ಆರ್ಟ್ಸ್, ಕಾಮರ್ಸ್ ಮತ್ತು ಬಿಸಿಎ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಿ.ಎಚ್. ಮಣ್ಣೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯನ್ನುಕುಲ ಸಚಿವರರಾದ ರಾಜಶ್ರೀ ಜೈನಾಪೂರ ಹೊರಡಿಸಿದ್ದಾರೆ. ಜಿ.ಎಚ್. ಮಣ್ಣೂರ ಅವರನ್ನು ದರಬಾರ  ಆಡಳಿತ ಮಂಡಳಿ ವರ್ಗದವರು, ಉಪನ್ಯಾಸಕ ಸಿಬ್ಬಂದಿ ಹಾಗೂಅಪಾರ ವಿದ್ಯಾರ್ಥಿ ಬಳಗದವರು ಅಭಿನಂದಿಸಿದ್ದಾರೆ.

No comments:

Post a Comment