Wednesday, February 14, 2024

ರಮೇಶ ಬಿ ವಗ್ಗರ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆನಂದ ಬ. ಹೊನ್ನುಟಗಿ ಆಯ್ಕೆ


ವಿಜಯಪುರ :  ವಿವಿಧೋದ್ದೇಶ ಪ್ರಾಥಮಿಕ ಪ್ರಾಥಮಿಕ ಗ್ರಾಮೀಣ ಕೃಷಿ  ಸಹಕಾರಿ ಸಂಘ ನಿ. ಜುಮನಾಳ ನೂತನ ಪದಾಧಿಕಾರಿಗಳು ಚುನಾವಣೆಯಲ್ಲಿ ಅಭೂತ ಪೂರ್ವ ಮತಗಳನ್ನು ಪಡೆದು ಆಯ್ಕೆಯಾದರು. 

ಅಧ್ಯಕ್ಷರಾಗಿ ರಮೇಶ ಬಿ ವಗ್ಗರ ಅವರು ಸತತ 4 ನೇ ಬಾರಿಗೆ ಅವಿರೋಧವಾಗಿ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ವಿಶೇಷ.

ಉಪಾಧ್ಯಕ್ಷರಾಗಿ ಆನಂದ ಬ. ಹೊನ್ನುಟಗಿ, ನಿರ್ದೇಶಕರಾಗಿ ಅಪ್ಪಾಸಾಹೇಬ ಬಿರಾದಾರ, ಕೃಷ್ಣಪ್ಪಾ ಪವಾರ, ಅಪ್ಪಾಸಾಹೇಬ ವಾಗಮಡಿ, ರವಿ ಕೋಲಕಾರ, ಅಶೋಕ ಗೋಡೆಕಾರ, ಲಕ್ಷ್ಮಣ ದೊಡಮನಿ, ಮಹಾದೇವಿ ಪೂಜೇರಿ, ಶಮಶಾದ ಮುಲ್ಲಾ ಆಯ್ಕೆಯಾಗಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment