Monday, June 8, 2020

ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಗೇ ನೇಮಕ


ಈ ದಿವಸ ವಾರ್ತೆ
ವಿಜಯಪುರ:
ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ
ವಿಜಯಪುರ ಜಿಲ್ಲೆಯ  ನಿರ್ದೇಶಕರಾಗಿ ಪ್ರವೀಣಗೌಡ ಪಾಟೀಲ, ತಾಲೂಕು ನಿರ್ದೇಶಕರಾಗಿ  ಪ್ರಶಾಂತ ಬಡಿಗೇರ ಹಾಗೂ ಜಿಲ್ಲಾ ಜಂಟಿ ನಿರ್ದೇಶಕರನ್ನಾಗಿ ಮುಖೇಶ ದಂಡಿನ  ಅವರನ್ನು ನೇಮಕ ಮಾಡಲಾಗಿದೆ ಎಂದು ಬೆಂಗಳೂರಿನ  ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯ ಸ್ಥಾಪಕ, ಮಹಾ ನಿರ್ದೇಶಕ ಮುರಳೀಧರ
 ಕೆ.ಎಸ್. ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment