Sunday, April 19, 2026

ಬಸವ ಜಯಂತಿಯಲ್ಲಿ ಮಕ್ಕಳಿಂದ ವಚನ ಕಂಠಪಾಠ

ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ
ವಿಜಯಪುರ: ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದಲ್ಲಿ ಪುಟಾಣಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಂದ  ವಚನ ಕಂಠಪಾಠ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಲಕ್ಷ್ಮಿ ಮೋರೆ, ಡಾ ನೀಲಕಂಠ ಹಳ್ಳಿ, ಶರಣಗೌಡ ಪಾಟೀಲ ಉಪಸ್ಥಿತರಿದ್ದರು.
ಚೇತನ ವಜ್ರಮಟ್ಟಿ, ಸೌಜನ್ಯ ಕೃಪಾಸಿಂಧು ಜಾಲವಾದಿ,ಸೃಜನ ಕವಡಿಮಟ್ಟಿ, ಸಾಮ್ರಾಟ ಲಿಂಗದಹಳ್ಳಿ,ಓಂಕಾರ ವೀರಣ್ಣವರ,ಯುಕ್ತಿ ಮಾಡಗಿ ಆವಂತಿಕಾ ಹೆಗಡಿಹಾಳ,ವಿದ್ಯಾ ಹಳಕಟ್ಟಿ,ಸಾಕ್ಷಿ ಮಟ್ಯಾಳ,ಸಂಜನಾ ಭೋವಿ, ವಚನಾ ತಳೆವಾಡಿ,ಕೃತಿಕಾ, ಶೋಭಾರಾಣಿ ಕನ್ನೂರ ವಚನ ಕಂಠಪಾಠದಲ್ಲಿ ಭಾಗವಹಿಸಿ ಬಸವಾದಿ ಶರಣರ ವಚನಗಳನ್ನು ಹೇಳಿದರು.
ಇದೆ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೆ ಪ್ರಮಾಣ ಪತ್ರ  ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಲಕ್ಷ್ಮಿ ಮೋರೆ, ಡಾ ನೀಲಕಂಠ ಹಳ್ಳಿ, ಶರಣಗೌಡ ಪಾಟೀಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ  ಎಸ್ ಎಚ್ ನಾಡಗೌಡ, ಮ ಗು ಯಾದವಾಡ, ಪ್ರಭುಗೌಡ ಪಾಟೀಲ ಬಸನಗೌಡ ಹರನಾಳ ಬಸವರಾಜ ಜಾಲವಾದಿ ಶಂಕರ ಬೈಚಬಾಳ,ಸವಿತಾ ಬಿ ಎನ್ ಶೇಷರಾವ ಮಾನೆ,ಚಂದ್ರಶೇಖರ ಗಂಟೆಪ್ಪಗೋಳ ರವಿಕುಮಾರ ಬಿರಾದಾರ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಶರಣು ಕಿರಣಗಿ ದಾನೇಶ ಅವಟಿ ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ ವೈ ಎಚ್ ಲಂಬು ಬಸನಗೌಡ ಹರನಾಳ, ಜಂಬುನಾಥ ಕಂಚಾಣಿ, ಮಹಾದೇವಿ ಗೋಕಾಕ, ಭಾರತಿ ಭುಯ್ಯಾರ ಶಶಿಕಲಾ ಕೊಟಗಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment