Saturday, March 22, 2025

ಕಾರ್ಮಿಕ ಮುಖಂಡ ಲಕ್ಷ್ಮಣ ಹಂದ್ರಾಳ ಅವರಿಗೆ ಮಾತೃ ವಿಯೋಗ


ಈ ದಿವಸ ಕನ್ನಡ ದಿ‌ನ ಪತ್ರಿಕೆ ವಾರ್ತೆ

ಗ್ಯಾನಮ್ಮ ಉಂಡಿ  ( ಹಂದ್ರಾಳ) ನಿಧನ

ವಿಜಯಪುರ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ನಿವಾಸಿ ಗ್ಯಾನಮ್ಮ ಯಲ್ಲಪ್ಪ ಉಂಡಿ ( ಹಂದ್ರಾಳ)  (83) ದಿನಾಂಕ : 22-03-2025  ರಂದು ಸಂಜೆ  ನಿಧನರಾದರು.

 ಪತಿ ಯಲ್ಲಪ್ಪ ಉಂಡಿ (ಹಂದ್ರಾಳ)  ಸೇರಿದಂತೆ ಮಕ್ಕಳಾದ ರಾಮಣ್ಣ ಉಂಡಿ, ಲಕ್ಷ್ಮಣ ಹಂದ್ರಾಳ, ಶಿವಾನಂದ ಹಂದ್ರಾಳ  ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಮರಿ ಮೊಮ್ಮಕಳನ್ನು ಸೇರಿದಂತೆ ಹಂದ್ರಾಳ (ಉಂಡಿ) ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಮೃತರ  ಅಂತ್ಯ ಕ್ರಿಯೇಯೂ ದಿನಾಂಕ :23-03-2025 ರಂದು

ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ತೋಟದಲ್ಲಿ  ರವಿವಾರ  ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.





23-03-2025 EE DIVASA KANNADA DAILY NEWS PAPER