ಈ ದಿವಸ ವಾರ್ತೆ
ವಿಜಯಪುರ : ಇಂಡಿಯಲ್ಲಿ ವಾಸವಿರುವ ಬಿ.ಕೆ.ಹೊಸಮನಿ ಹಾಗೂ ಮಲ್ಲಮ್ಮ ಅವರ ಮೊಮ್ಮಗಳಾದ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ತಾಯಿ ಸಾವಿತ್ರಿ ಮಣೂರ, ನವದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂದೆ ನಾಗರಾಜ್ ಹೊಸಮನಿ ಅವರ ಮುದ್ದಿನ ಮಗಳಾದ
ಶ್ರಾವಣಿಯ 3ನೇ ಹುಟ್ಟು ಹಬ್ಬವನ್ನು ಇಂದು ಆಚರಿಸಲಾಯಿತು.
ಮನೆಯ ಸದಸ್ಯರಾದ ವಾರ್ತಾಧಿಕಾರಿ ಅಮರೇಶ ದೊಡಮನಿ, ರೇಣುಕಾ ದೊಡಮನಿ, ರೈಲ್ವೆ ಇಲಾಖೆಯ ಶರಣು ಹೊಸಮನಿ,ಚಂದ್ರಶೇಖರ ಹೊಸಮನಿ, ರಾಘವೇಂದ್ರ ಹೊಸಮನಿ,ಮಲ್ಲಿಕಾರ್ಜುನ ಹೊಸಮನಿ, ಯೋಗಿತಾ ದೊಡಮನಿ, ಮಂಜುಳಾ, ಜ್ಯೋತಿ ಹೊಸಮನಿ ಹಾಗೂ ಪ್ರೇಮಾ ಶ್ರಾವಣಿಯ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದರು.