Saturday, May 27, 2023

ಖ್ಯಾತ ಹೋರಾಟಗಾರರಿಂದ ಪ್ರಜ್ವಲಿಸುವ ಪಂಜುಗಳನ್ನು ಒಟ್ಟುಗೂಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ



ಈ ದಿವಸ ವಾರ್ತೆ

 ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನವನ್ನು ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಅವರು ,  ಪ್ರಜ್ವಲಿಸುವ ಪಂಜನ್ನು ಕೈಯಲ್ಲಿ ಹಿಡಿದುಕೊಂಡು ವೇದಿಕೆಗೆ ತೆರಳಿ ಒಂದುಗೂಡಿಸುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ  ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

No comments:

Post a Comment