ಈ ದಿವಸ ವಾರ್ತೆ
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೇ 9 ನೇ ಸಮ್ಮೇಳನವನ್ನು ಹಿರಿಯ ಹೋರಾಟಗಾರರಾದ ಪ್ರಕಾಶ ಹಿಟ್ನಳ್ಳಿ, ನಜ್ಮಾ ಬಾಂಗಿ , ಭೀಮಶಿ ಕಲಾದಗಿ ತುಕಾರಾಂ ಚಂಚಲಕರ ವಿಹಾನ್ ಅವರು , ಪ್ರಜ್ವಲಿಸುವ ಪಂಜನ್ನು ಕೈಯಲ್ಲಿ ಹಿಡಿದುಕೊಂಡು ವೇದಿಕೆಗೆ ತೆರಳಿ ಒಂದುಗೂಡಿಸುವ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ಅಂಬೇಡ್ಕರ್ ಬಸವರಾಜ ಸೂಳಿಭಾವಿ ರಿಯಾಜ್ ಫಾರುಕಿ ಮಲ್ಲಮ್ಮ ಯಾಳವಾರ ಭಗವಾನ ರೆಡ್ಡಿ ಕೋಣೇಶ್ವರ ಸ್ವಾಮೀಜಿ ಅಬ್ದುಲ್ ರೆಹಮಾನ್ ಬಿದರಕುಂದಿ ಅನಿಲ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
No comments:
Post a Comment