Friday, May 22, 2020

ಕಣ್ಣಿಗೆ ಕಂಡಿದ್ದು


ವಿಜಯಪುರ : ಸಂಚಾರಿ ಠಾಣೆಯ ಪೇದೆ, ಶಿವಾನಂದ ಕಟ್ಟಿಮನಿ ಬೀದಿ ಶ್ವಾನಗಳ ಹಸಿವು ತಣಿಸಲು ಬ್ರೇಡ್ ಹಾಕಿ ಪ್ರಾಣಿ ಪ್ರೇಮ ಮೆರಯುತ್ತಿರುವುದು....
ಕಣ್ಣಿಗೆ ಕಂಡದ್ದು...



ವಿಜಯಪುರ: ಸುಡುವ  ರಣ ರಣ ಬಿಸಿಲಿನಲ್ಲಿ  ಬಸವಳಿದ ಗೋವಿಗೆ ನೀರುಣಿಸಿ ತಮ್ಮ ಕರ್ತವ್ಯ ಪ್ರಜ್ಞೆ ಯೊಂದಿಗೆ ಮಾನವೀಯ ಮೌಲ್ಯ ಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ ಸಂಗಮೇಶ ಜೋಗಿನ್..

ಈ ದೃಶ್ಯದ ಹಿಂದೆ  ಗೋವು ತನ್ನ ಕರುವಿಗೆ ಹಾಲುಣಿಸುತ್ತಿರುವ  ಮನಮೋಹಕ  ದೃಶ್ಯ .. ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ...